ಬೆಂಗಳೂರು: ಸ್ನೇಹಜೀವಿ ಫೌಂಡೇಶನ್ ಕರ್ನಾಟಕ ಅಕ್ಷರದೀಪ ಫೌಂಡೇಶನ್ (ರಿ.) ಸಹಯೋಗದಲ್ಲಿ ಜನವರಿ 12 ರಂದು ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಆಯೋಜಿಸಿದ ವಿವೋಕೋತ್ಸವ 25 ಸಮಾರಂಭದಲ್ಲಿ ನೀಡಲ್ಪಡುವ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿಗೆ ಎ ಡಿ ಕೊಟ್ನಾಳ್ ರವರು ಕೃಷಿ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿಯನ್ನು ವಿವೇಕೋತ್ಸವ 25 ಸಮಾರಂಭದಲ್ಲಿ ಡಾ. ಎ ಡಿ ಕೊಟ್ನಾಲ್ರವರಿಗೆ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ